Wednesday, May 3, 2017

ಮನುಷ್ಯ ಮತ್ತು ದೇವರು

ಮನುಷ್ಯ ದೇವರಿಂದ ಪಡೆಯುವಾಗ *ಲಕ್ಷ, ಕೋಟಿಯನ್ನು ನಿರೀಕ್ಷಿಸುತ್ತಾನೆ,*

ಅದೇ ಮನುಷ್ಯ ದೇವರಿಗಾಗಿ ನೀಡುವಾಗ ಜೇಬಿನಲ್ಲಿ
*ನಾಣ್ಯವನ್ನು ಹುಡುಕುತ್ತಾನೆ,*

ಪ್ರಪಂಚದಲ್ಲಿ ಕಣ್ಣೀರ ಹನಿಗಿಂತ..
*ಬೆವರ ಹನಿ ಶ್ರೇಷ್ಟ.*

ಕಣ್ಣೀರು ಬರುವ ಹಾಗೆ *ನಟಿಸಬಹುದು..!*

ಬೆವರ ಹನಿ ಬರುವ ಹಾಗೆ *ನಟಿಸಲಾಗದು..!!!*
(ಸಂಗ್ರಹಿಸಿದ್ದು)

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...